ಯೇಸುವಿನೊಂದಿಗೆ ಮುಖಾಮುಖಿSample

ಶ್ರೀಮಂತರು ಮತ್ತು ದೇವರ ರಾಜ್ಯವು ದೇವರ ಗಾತ್ರದ ಗೊಂದಲವಾಗಿದೆ. ಅವರ ಎಲ್ಲಾ ಆಸ್ತಿಗಳೊಂದಿಗೆ, ದೇವರು ತರುವ ಮಧ್ಯಸ್ಥಿಕೆ ಅಥವಾ ಒದಗಿಸುವಿಕೆಗೆ ಯಾವುದೇ ಅವಶ್ಯಕತೆಯಿಲ್ಲ. ಪ್ರಪಂಚದ ಮಾನದಂಡಗಳಿಂದ ಶ್ರೀಮಂತರಾಗಿರುವುದು ದೇವರ ರಾಜ್ಯದಲ್ಲಿ ಶ್ರೀಮಂತರಾಗಿರುವುದಕ್ಕೆ ಸಮನಾಗಿರುವುದಿಲ್ಲ. ಇದರರ್ಥ ಪ್ರತಿಯೊಬ್ಬ ಶ್ರೀಮಂತ ವ್ಯಕ್ತಿಯು ತನ್ನಲ್ಲಿರುವ ಎಲ್ಲವನ್ನೂ ದೇವರಿಂದ ಮತ್ತು ಅವರು ಆಶೀರ್ವಾದವಾಗಿ ಆಶೀರ್ವದಿಸಲ್ಪಟ್ಟಿದ್ದಾರೆ ಎಂದು ಅರಿತುಕೊಳ್ಳುವ ಸ್ಥಳಕ್ಕೆ ಬರಬೇಕು. ನಮ್ಮಲ್ಲಿರುವುದೆಲ್ಲವೂ ದೇವರಿಂದಲೇ, ನಮ್ಮ ಸಂಪತ್ತನ್ನು ಬೆಳೆಸುವ, ಸಂಪಾದಿಸುವ ಮತ್ತು ಸಂಗ್ರಹಿಸುವ ಸಾಮರ್ಥ್ಯವೂ ಸಹ ಆತನಿಂದ ಬಂದ ಆಶೀರ್ವಾದವಾಗಿದೆ. ಸಂಪತ್ತಿನ ಬಗ್ಗೆ ನಮ್ಮ ತಿಳುವಳಿಕೆಯಿಂದ ನಾವು ದೇವರನ್ನು ವಿಚ್ಛೇದನ ಮಾಡಿದಾಗ, ಅದರಲ್ಲಿ ಸಮಸ್ಯೆ ಇರುತ್ತದೆ. ಸ್ವಾರ್ಥದ ಮಹತ್ವಾಕಾಂಕ್ಷೆ, ದುರಾಶೆ, ಹಿಡಿದಿಟ್ಟುಕೊಳ್ಳುವುದು ಮತ್ತು ಅಹಂಕಾರವು ಬೇರೂರುವ ಕೆಲವು ಪಾಪಗಳಾಗಿವೆ.
ಹಣವು ಕೆಟ್ಟದಾಗಿದೆ ಎಂದು ಯೇಸು ಎಂದಿಗೂ ಹೇಳಲಿಲ್ಲ. ದುಷ್ಟತನಕ್ಕೆ “ಹಣದ ಮೋಹ” ಮೂಲ ಕಾರಣ ಎಂದು ಆತನು ಹೇಳಿದನು. ಭೂಮಿಯಲ್ಲಿ ನಿಧಿಯನ್ನು ಸಂಗ್ರಹಿಸಿಡದೆ ಆದರೆ ಪರಲೋಕದಲ್ಲಿ ಸಂಗ್ರಹಿಸುವ ತತ್ವದ ಮೇಲೆ ಹೆಚ್ಚು ಬೋಧಿಸಿದನು. ನಾವು ಅದನ್ನು ಮಾಡಬಹುದಾದ ಒಂದು ಮಾರ್ಗವೆಂದರೆ ನಾವು ಏನನ್ನು ಆಶೀರ್ವದಿಸಿದ್ದೇವೆ ಎಂಬುದರ ಬಗ್ಗೆ ಉದಾರವಾಗಿರುವುದರ ಬಗ್ಗೆ ಜಾಗೃತರಾಗಿರಬೇಕು. ಅಗತ್ಯವಿರುವವರು ಮತ್ತು ಕಡಿಮೆ ಅದೃಷ್ಟವಂತರು ನಮ್ಮ ಸುತ್ತಲೂ ಇದ್ದಾರೆ. ಅವರಿಗೆ ಆಶೀರ್ವಾದವಾಗಿರಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳುವ ಸಮಯ ಇದಾಗಿದೆ.
ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ಲೋಕದ ಮಾನದಂಡಗಳ ಪ್ರಕಾರ ಅಥವಾ ದೇವರ ರಾಜ್ಯದಿಂದ ನಾನು ಶ್ರೀಮಂತ ಎಂದು ಪರಿಗಣಿಸಲಟ್ಟಿದ್ದೇನಾ?
ನಾನು ಇಂದು ಯಾರನ್ನು ಆಶೀರ್ವದಿಸಬಹುದು?
About this Plan

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More
Related Plans

Journey Through Isaiah & Micah

Live Like Devotional Series for Young People: Daniel

God’s Strengthening Word: Learning From Biblical Teachings

Dangerous for Good, Part 3: Transformation

Uncharted: Ruach, Spirit of God

What a Man Looks Like

From Our Father to Amen: The Prayer That Shapes Us

Blindsided

The 3 Types of Jealousy (And Why 2 Aren't Sinful)
