ಆದ್ದರಿಂದ,
“ಅವರ ನಡುವೆಯಿಂದ
ಹೊರಟುಬಂದು ಪ್ರತ್ಯೇಕವಾಗಿರಿ.
ಅಶುದ್ಧವಾದ ಯಾವುದನ್ನೂ ಮುಟ್ಟದಿರಿ,
ನಾನು ನಿಮ್ಮನ್ನು ಸ್ವೀಕರಿಸುವೆನು
ಎಂದು ಕರ್ತದೇವರು ಹೇಳುತ್ತಾರೆ.”
ಇದಲ್ಲದೆ,
“ನಾನು ನಿಮಗೆ ತಂದೆಯಾಗಿರುವೆನು.
ನೀವು ನನಗೆ ಪುತ್ರಪುತ್ರಿಯರು ಆಗಿರುವಿರಿ,”
ಎಂದು ಸರ್ವಶಕ್ತ ಆಗಿರುವ ಕರ್ತದೇವರು ಹೇಳುತ್ತಾರೆ.