ದುಃಖವನ್ನು ನಿಭಾಯಿಸುವುದು预览

ದುಃಖವನ್ನು ನಿಭಾಯಿಸುವುದು

10天中的第3天

ಈಎಲ್ಲಾದರಲ್ಲಿದೇವರುಎಲ್ಲಿದ್ದ?

ಧ್ಯಾನದವಿಷಯ: ನಮ್ಮಅಂಧಕಾರದಸಮಯದಲ್ಲಿಅಸಮಾಧಾನದಿಂದನೆಲವನ್ನುತಿಳಿಯುತ್ತಾ, ಮುಷ್ಟಿಯನ್ನುದೇವರಕಡೆಗೆತಿರುವುತ್ತಾಸಿಟ್ಟಿನಬಿಸಿಯಿಂದಕೇಳಬಹುದು. "ಈಎಲ್ಲಾದರಲ್ಲಿದೇವರುಎಲ್ಲಿದ್ದಾನೆ?" ಎನ್ನಬಹುದುಅಥವಾಜೀವಮರಣದಲ್ಲಿನಮ್ಮನಂಬಿಕೆಯನ್ನುಯೇಸುವಿನಯಜಮಾನಿಕೆಯಲ್ಲಿಒಪ್ಪಿಸಬಹುದು.

ದೇವರುನಮ್ಮಇಷ್ಟದಂತೆಪ್ರತಿಕ್ರಿಯಿಸದಿದ್ದರೆ, ಅಂದರೆನಮ್ಮಸರದಿಯಂತೆದೇವರುನಿರ್ವಹಿಸದಿದ್ದರೆನಾವುತಳಮಳಗೊಳ್ಳುತ್ತೇವೆ, ನಾವುಇಚ್ಛಿಸಿದಂತೆದೇವರುಮಾಡಬೇಕು, ಕೇಳಿದ್ದನ್ನೆಲ್ಲಕೊಡಬೇಕು, ಹೀಗೆನಾವುಆತನಮೇಲೆಅಧಿಕಾರಚಲಾಯಿಸುತ್ತೇವೆ. ನಾವುಇದನ್ನುಅನೇಕಮಾತುಗಳಿಂದತಿಳಿಸದಿರಬಹುದು, ಆದರೆಇದುಇನ್ನೊಂದುರೀತಿಯಲ್ಲಿತಿಳಿಸುವುದು, ಅಂದರೆನಾವುದೇವರನ್ನುದೇವರಾಗಿರಲುಬಿಡದೆ, ನಾವೇದೇವರಾಗುವುದು. ಆದುದರಿಂದನಾವುಕೇಳಿದ್ದನ್ನುದೇವರುಕೊಡದೆಇದ್ದಾಗಆತನನ್ನುದೂರುತ್ತಿರುತ್ತೇವೆ.

ನಾವೆಲ್ಲರೂನಮ್ಮಜೀವನದಲ್ಲಿಅದ್ಭುತಗಳುನಡೆಯಬೇಕೆಂದುಬಯಸುತ್ತೇವೆ. ಅದ್ಭುತಗಳುಒಳ್ಳೇದು, ಆದರೆಅವುನಮ್ಮಅಗಾಧಸಮಸ್ಯೆಗಳನ್ನುಪರಿಹರಿಸಲಾರವು. ಹೌದು, ನಮಗೆನಿಕೃಷ್ಟಜೀವನದಬದಲುಉತ್ತಮಜೀವನಹೊಂದುತ್ತೇವೆ. ನಾವುಗೊಂದಲದಲ್ಲಿಜೀವಿಸುವಬದಲುಸಾಮಾನ್ಯಜೀವನನಡೆಸುವೆವು. ಆದರೆಅಂತ್ಯದಲ್ಲಿನಮ್ಮಲ್ಲಿಯಾರೂನಾವುನೆನೆಸಿದಂತೆಹತೋಟಿಯಲ್ಲಿರುವುದಿಲ್ಲನಮಗೆನಷ್ಟಉಂಟಾಗುತ್ತದೆ. ನಮ್ಮಪ್ರಿಯರುತೀರಿಕೊಳ್ಳುತ್ತಾರೆ. ನಮ್ಮಮಕ್ಕಳುನೋವನ್ನುಮತ್ತುನಿರಾಶೆಯನ್ನುಅನುಭವಿಸುತ್ತಾರೆ. ನಮ್ಮಜೀವನವುನಮ್ಮಯೋಜನೆಯಂತೆನಡೆಯುವುದಿಲ್ಲ. ಜೀವನವುನಾವುನೆನೆಸಿದಂತೆಮುನ್ನೋಡಿದಂತೆಮತ್ತುನಿರೀಕ್ಷಿಸಿದಂತೆನಡೆಯುವುದಿಲ್ಲ.

ಡಲ್ಲಾಸ್ವಿಲ್ಲಾರ್ಡ್ಎಂಬುವರುಹೀಗೆಬರೆದಿದ್ದಾರೆ 'ಹೆಚ್ಚುಕಷ್ಟವನ್ನುಅನುಭವಿಸದಜನರಲ್ಲಿನಾವುಕಾಣುವುದೆಂದರೆಅವರುಔಚಿತ್ಯವನ್ನುಇಲ್ಲವೇಉಚಿತಮರ್ಯಾದೆಯನ್ನುನಂಬುವವರಾಗಿರುತ್ತಾರೆ'. ಅವರುಹೇಳಿದ್ದುಸರಿಯಾಗಿದೆ, ನಾವುಏನುಮತ್ತುಹೇಗೆನಮ್ಮಪ್ರಿಯರಮರಣವನ್ನುಕುರಿತುನಿರೀಕ್ಷಿಸುತ್ತೇವೆಮತ್ತುನಮ್ಮದುಃಖವುಹೇಗೆಕಂಡುಬರಬೇಕು, ಹೇಗಿರಬೇಕುಎಂಬೆಲ್ಲನಮ್ಮಪೂರ್ವಕಲ್ಪನೆಯನ್ನುಬದಿಗಿರಿಸಬೇಕಾಗಿದೆ

ಆದರೆಇವೆಲ್ಲಾದಲ್ಲಿರುವಸೌಂದರ್ಯವೇನೆಂದರೆಯೇಸುಕ್ರಿಸ್ತನುಈಲೋಕದಲ್ಲಿಬಂದುಇನ್ನೂಉತ್ತಮವಾದಆರೋಗ್ಯವನ್ನೂಕ್ಷೇಮವನ್ನೂಕೊಡುವನಿರೀಕ್ಷೆನೀಡುತ್ತಾನೆ. ನಾವುಜೀವನವನ್ನುಹಿಂದೆಪಡೆಯುವುದಕ್ಕೆಮಾರ್ಥಮರಿಯಳಂತೆಸಾಕ್ಷಿಕೊಡಬೇಕೆಂದಿಲ್ಲ. ದೇವರುನಮ್ಮೊಂದಿಗಿದ್ದಾನೆಎಂಬಭರವಸೆನಮಗಿದೆ. "ನಾನುಯುಗದಸಮಾಪ್ತಿಯವರೆಗೂನಿಮ್ಮೊಂದಿಗೆಇದ್ದೇನೆ" ಎಂದುಹೇಳಿದಯೇಸುವಿನಮಾತಿನಲ್ಲಿಭರವಸೆಇಡಬಹುದು. ದೇವರುಕೇವಲನಮ್ಮೊಂದಿಗೆಅಳುವಾತನಲ್ಲಎಂಬುದನ್ನುಜ್ಞಾಪಕದಲ್ಲಿಇಟ್ಟುಕೊಳ್ಳಬೇಕು. ಆತನುಮರಣದನಂತರಪುನರುತ್ಥಾನವನ್ನೂಜೀವವನ್ನೂತರುವವನಾಗಿದ್ದಾನೆ.

ಯೇಸುಮತ್ತುಲಾಜರನಘಟನೆಯಲ್ಲಿಯೇಸುನಿಜವಾಗಿಅದ್ಭುತವನ್ನುಮಾಡಿರುತ್ತಾನೆ. ಆತನುಪ್ರಾರ್ಥನೆಗೆಕೊನೆಯಮತ್ತುಅಂತಿಮಉತ್ತರವಾಗಿರುತ್ತಾನೆ. ಆತನುಪುನರುತ್ಥಾನವೂಜೀವವೂಆಗಿದ್ದಾನೆ. ಪುನರುಜ್ಜೀವನವಲ್ಲಅದರೆಪುನರುತ್ಥಾನವಾಗಿದ್ದಾನೆ. ಹಿಮ್ಮುಖವಲ್ಲನವೀಕರಣವಾಗಿದ್ದಾನೆ. ಯೇಸುಪಾಪವನ್ನುಮರಣವನ್ನುಮತ್ತುನರಕವನ್ನುಸೋಲಿಸಿದ್ದಾನೆ.

ಯೋಹಾನನಕಥೆಯಮೂಲಕನಾವುಆತನನ್ನುನಂಬುವುದಾದರೆ, ನಮಗೆಜೀವವು, ಶಾಶ್ವತವಾದ, ಹೇರಳವಾದ, ಗಣನೀಯವಾದ, ನಿತ್ಯಜೀವವುದೊರಕುವುದು. ನಾವುಸತ್ತರೂಆಜೀವವನ್ನುಅನುಭವಿಸುವೆವು, ಯಾಕಂದರೆಅದುನಾವುತಿಳಿದಿರುವಮತ್ತುಭಯಪಡುವಆಎರಡುಜೀವಕ್ಕಿಂತಲೂದೊಡ್ಡದಾಗಿದೆ. "ನಾನೇಪುನರುತ್ಥಾನವೂಜೀವವೂಆಗಿದ್ದೇನೆ, ನನ್ನನ್ನುನಂಬುವವನುಸತ್ತರೂಬದುಕುವನುಮತ್ತುಬದುಕುತ್ತಾನನ್ನನ್ನುನಂಬುವಪ್ರತಿಯೊಬ್ಬನುಎಂದಿಗೂಸಾಯುವುದಿಲ್ಲ" (ಯೋಹನ೧೧:೨೫ -೨೬). ಅನಂತರಯೇಸುಕೂಡಿಸಿಕೇಳಿಕೊಳ್ಳುತ್ತಾನೆ- "ನೀನುಇದನ್ನುನಂಬುತ್ತೀಯಾಈಪ್ರಶ್ನೆಯನ್ನುನಾವುನಮ್ಮೊಂದಿಗೆಕೇಳಿಕೊಳ್ಳಬೇಕು." ಈಎಲ್ಲಾದರಲ್ಲಿದೇವರುಎಲ್ಲಿದ್ದಾನೆಎಂದುನಾವುಪ್ರಶ್ನಿಸುವಮೊದಲುಈಪ್ರಶ್ನೆಗೆಉತ್ತರವೇನೆಂದರೆ,' ಆತನುಇದ್ದನುಮತ್ತುಈಗಲೂನಮ್ಮೊಂದಿಗೆಇದ್ದಾನೆಮತ್ತುತನ್ನಪುನರುತ್ಥಾನದಜೀವವನ್ನುನೀಡುತ್ತಿದ್ದಾನೆಎಂಬುದು. 'ನಿನ್ನದುಃಖದಮಧ್ಯದಲ್ಲಿನೀನುಈಕೊಡುಗೆಯನ್ನುಸ್ವೀಕರಿಸಲುಮತ್ತುದುಃಖದಮಧ್ಯದಲ್ಲಿನೂತನಜೀವಿತವನ್ನುಅನುಭವಿಸಲುಸಿದ್ಧನಿದ್ದಿಯೋ?

ಉಲ್ಲೇಖ: "ನೋವುಮತ್ತುಸಂಕಷ್ಟಗಳುನಮ್ಮಮೇಲೆಬರುವಾಗನಾವುಅಂತಿಮವಾಗಿನಮ್ಮಜೀವಿತದಮೇಲೆನಮಗೆಹತೋಟಿಇಲ್ಲಎಂಬುದನ್ನುಕಂಡುಕೊಳ್ಳುತ್ತೇವೆ. ಆದರೆಹಿಂದೆಯೂನಮಗೆಹತೋಟಿಇರಲಿಲ್ಲ"ತಿಮೋಥಿಕೆಲ್ಲರ್ಇದನ್ನುಹೇಳಿದ್ದಾರೆ.

ಪ್ರಾರ್ಥನೆ: ಕರ್ತನೇ, ನಿನ್ನಇರುವಿಕೆಯನ್ನುನಾವುಪ್ರಶ್ನಿಸುವಸಮಯಗಳಲ್ಲಿನೀನುನನಗೆಸಮೀಪಸ್ಥನಾಗಿದ್ದೀಎಂಬತಿಳುವಳಿಕೆಯನ್ನುನನಗೆಕೊಟ್ಟದ್ದಕ್ಕಾಗಿನಿನ್ನನ್ನುಸ್ತುತಿಸುತ್ತೇನೆ. ಇದನ್ನುನೋಡಲುಮತ್ತುನಂಬಲುನನಗೆಸಹಾಯಮಾಡು. ಆಮೆನ್.

读经计划介绍

ದುಃಖವನ್ನು ನಿಭಾಯಿಸುವುದು

ಯಾರಾದರೂ ನಮ್ಮ ಆತ್ಮೀಯರು ತೀರಿಹೋದಾಗ, ನಾವು ಹಲವು ರೀತಿಯ ಭಾವಗಳನ್ನು ಅನುಭವಿಸುತ್ತೇವೆ. ಈ ೧೦ ದಿನದ ಧ್ಯಾನದ ಮೂಲಕವಾಗಿ, ನಿಮ್ಮ ಆತ್ಮೀಯರು ಕರ್ತನಲ್ಲಿ ನಿದ್ರೆ ಹೋದಾಗ ದುಃಖವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕಲಿತುಕೊಳ್ಳಿರಿ. ಜೂನ್ ೨೦೨೧ರಲ್ಲಿ ನನ್ನ ಪ್ರಿಯ ಪತ್ನಿಯು ಕರ್ತನಲ್ಲಿ ನಿದ್ರೆಹೋದಾಗಿನಿಂದ ಕರ್ತನು ನನಗೆ ಕಲಿಸುತ್ತಾ ಬಂದಿರುವ ವಿಚಾರಗಳಾಗಿವೆ. ನೀವು ಈ ಧ್ಯಾನವನ್ನು ಓದುವಾಗ ದೇವರು ಇದನ್ನು ನಿಮ್ಮ ಹೃದಯಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಉಪಯೋಗಿಸಲಿ ಎಂಬುದೇ ನನ್ನ ಪ್ರಾರ್ಥನೆ. ದುಃಖಪಡುವುದು ತಪ್ಪಲ್ಲ. ಪ್ರಶ್ನೆ ಹೊಂದಿರುವುದು ತಪ್ಪಲ್ಲ. ಆದರೆ ಈ ದುಃಖದ ನಡುವೆಯೂ ನಿರೀಕ್ಷೆಯಿದೆ

More