ದುಃಖವನ್ನು ನಿಭಾಯಿಸುವುದು预览

ದುಃಖವನ್ನು ನಿಭಾಯಿಸುವುದು

10天中的第8天

'ಹೀಗಿದ್ದದ್ದರೆ' ಯಿಂದ 'ನಾನು' ನಂಬುತ್ತೇನೆಎಂಬುದರಕಡೆಗೆಚಲಿಸುವುದು

ಮಾರ್ಥಮತ್ತುಮರಿಯಳುಯೇಸುವನ್ನುಮೊದಲುಸಮಾಧಿಯಬಳಿಯಲ್ಲಿಭೇಟಿಯಾದಾಗ "ನೀನುಇಲ್ಲಿಇರುತ್ತಿದ್ದರೆನಮ್ಮತಮ್ಮನ್ನುಸಾಯುತ್ತಿರಲಿಲ್ಲ " ಎಂದುಹೇಳಿದರು. ಯೇಸುಅವರನ್ನು 'ಹೀಗಿದ್ದದ್ದರೆ' ಯಿಂದ 'ನಾನು' ನಂಬುತ್ತೇನೆಎಂಬನಂಬಿಕೆಗೆಕೊಂಡಯ್ಯಬಯಸಿದನು.

ಯೇಸುವುಪ್ರೀತಿಯಿಂದಸಾವಧಾನವಾಗಿನುಡಿದ "ನಿನ್ನತಮ್ಮನುತಿರುಗಿಎದ್ದೇಳುತ್ತಾನೆ" ಎಂಬುದಾಗಿ. ಆಗಅವಳುವ್ಯಂಗ್ಯವಾಗಿಉತ್ತರಿಸಿದಳು. "ಹೌದು , ಹೌದುನಾನುಬಲ್ಲೆನು"ಎಂಬುದಾಗಿ. ಆದರೆಅವಳಹೃದಯದಪ್ರತಿಬಡಿತದಲ್ಲಿಆಕೆನಿಜವಾಗಿಹೇಳುತ್ತಿದ್ದಳು, "ಈಭಯಂಕರಸಂಗತಿನಡೆಯುವಮೊದಲುನೀನುಇಲ್ಲಿಇರಬೇಕಾಗಿತ್ತು" ಎಂದು.

ಅದೇಸಮಯದಲ್ಲಿಯೇಸುಮುಂದುವರಿಸಿನುಡಿದದ್ದೇನಂದರೆ- "ನಾನೇಪುನರುತ್ಥಾನವೂಜೀವವೂಆಗಿದ್ದೇನೆ, ನನ್ನನ್ನುನಂಬುವವರುಸತ್ತರೂಬದುಕುವರು". ಅನಂತರಯೇಸುಆಕೆಗೆಬಹಳಪ್ರಾಮುಖ್ಯವಾದಪ್ರಶ್ನೆಕೇಳಿದನು, - "ಮಾರ್ಥಳೇ, ನೀನುಇದನ್ನುನಂಬುತ್ತೀಯಾ?"ಅದಕ್ಕೆಮಾರ್ಥಳಉತ್ತರ - " ಹೌದು , ಕರ್ತನೇನಾನುನಂಬುತ್ತೇನೆ" ಎಂಬುದು.

ಬೈಬಲ್ಸ್ಪಷ್ಟವಾಗಿತಿಳಿಸುವುದೇನೆಂದರೆ, ಮರಣದಬಳಿಕಎರಡುಪ್ರಾಮುಖ್ಯಸಂಗತಿಗಳುಪ್ರತಿಮನುಷ್ಯನಜೀವಿತದಲ್ಲಿನಡೆಯುತ್ತವೆಏನೆಂದರೆಶಾಶ್ವತಜೀವನಮತ್ತುಶಾಶ್ವತಮರಣ. (ರೋಮಾಪುರದವರಿಗೆ೬: ೨೩) ಯೇಸುಕ್ರಿಸ್ತನಲ್ಲಿನಂಬಿಕೆಇಡುವವರಿಗೆನಿತ್ಯಜೀವಸಿಗುತ್ತದೆ. ಒಬ್ಬವಿಶ್ವಾಸಿತೀರಿಕೊಂಡಾಗಅವರದೇಹವುಗೋರಿಯಲ್ಲಿರುತ್ತದೆ. ಆದರೆಅವರಆತ್ಮವುಕೂಡಲೇಯೇಸುವಿನಬಳಿಗೆಒಯ್ಯಲ್ಪಡುತ್ತದೆ. ಯೇಸುಪರಲೋಕಕ್ಕೆಏರಿಹೋದಕಾರಣನಮ್ಮಆತ್ಮದಶೀಘ್ರವಾದನಿವಾಸವುಪರಲೋಕವಾಗಿದೆ.

(ಅಪೋಸ್ತಲರಕೃತ್ಯಗಳು೧:೧೧) ಯೇಸುನಮಗೋಸ್ಕರಬಿಡಾರವನ್ನುಸಿದ್ಧಮಾಡಿರುತ್ತಾನೆ.

ನಾವುಮರಣಹೊಂದಿದಾಗಕೂಡಲೇಮತ್ತುಪ್ರಜ್ಞಾಪೂರ್ವಕವಾಗಿಪರಲೋಕದಲ್ಲಿರುವನಮ್ಮರಕ್ಷಕನಬಳಿಗೆಒಯ್ಯಲ್ಪಪಡುತ್ತೇವೆ. ನಮಗಿಂತಮೊದಲುತೀರಿಕೊಂಡನಮ್ಮಪ್ರಿಯರುಪರಲೋಕದಲ್ಲಿಮೊದಲೇಇರುತ್ತಾರೆ. ಅವರುನಮ್ಮಮೊದಲಾಗಿಲ್ಲಬದಲುಭವಿಷ್ಯತ್ತಿನಲ್ಲಿರುತ್ತಾರೆ. ತೀರಿಕೊಂಡನಮ್ಮಪ್ರಿಯರನ್ನುಕಾಣುವನಮ್ಮದೃಷ್ಟಿಕೋನವುಬದಲಾಗಬೇಕಾಗಿದೆ. ಅವರನ್ನುನಾವುತೀರಿಕೊಂಡವರೆ0ದುನೋಡದೆಅವರುಪರಲೋಕದಲ್ಲಿಸಂಪೂರ್ಣವಾಗಿಜೀವಿತರಾಗಿದ್ದಾರೆಂದುನೋಡಬೇಕಾಗಿದೆಮತ್ತುನಾವುತಿರುಗೊಂದಾವರ್ತಿಸ್ವಲ್ಪಸಮಯದೊಳಗೆಸಂಧಿಸುವೆವೆ0ದುತಿಳುಕೊಳ್ಳಬೇಕಾಗಿದೆ.

ಯೇಸುಪರಲೋಕದವಿಷಯದಲ್ಲಿಬಹಳವಾಗಿಮಾತನಾಡಿರುತ್ತಾನೆ. ಆತನುಪರಲೋಕವನ್ನುಕುರಿತಾಗಿಅದುದೈವಜ್ಞಾನಶಾಸ್ತ್ರೀಯವಾಗಿಪ್ರತ್ಯೇಕಿಸಲ್ಪಟ್ಟಸ್ಥಳವಲ್ಲ , ಬದಲಾಗಿಅದುಆತನನಿವಾಸಸ್ಥಳಎಂಬುದಾಗಿಆತನುವಿವರಿಸುತ್ತಾನೆ. ಅದುವಾಸ್ತವವಾಗಿದೆ. ಈಸ್ಥಳದಲ್ಲಿಆತನತಂದೆಇದ್ದಾನೆ. (ಲೂಕ೧೦:೨೧) ಅಲ್ಲಿಎಲ್ಲವೂಆತನುಇಚ್ಛಿಸಿದಂತೆಇರುತ್ತದೆ. (ಮತ್ತಾಯ೬:೧೦) ಆತನನ್ನುಹಿಂಬಾಲಿಸುವವರನ್ನುಅಲ್ಲಿಹೂಡಿಕೆಮಾಡಲುಪ್ರೋತ್ಸಾಹಿಸುತ್ತಾನೆ, ಆತನುಅಲ್ಲಿಂದಬಂದಿರುತ್ತಾನೆ (ಯೋಹಾನ೩:೧೩) ಮತ್ತುಅಲ್ಲಿಗೆಹಿಂದಿರುಗಲುಆಶಿಸುತ್ತಾನೆಮತ್ತುಆತನುತನ್ನನ್ನುಹಿಂಬಾಲಿಸುವವರುಆತನೊಂದಿಗೆಜೀವಿಸಲುಕರಕೊಂಡುಹೋಗುವಾತನಾಗಿದ್ದಾನೆ. ( ಯೋಹಾನ೧೪ :೧-೩) ಇದುಒಂದುಅಗಾಧವಾದಮತ್ತುಸರಳವಾದದುಃಖದಹೃದಯಗಳಿಗೆಪರಲೋಕದನಿರೀಕ್ಷೆಯನ್ನುಕೊಡುವವ್ಯವಹಾರವಾಗಿದೆ.ಇದರಲ್ಲಿಎರಡುಭಾಗಗಳಿವೆ, ಒಂದುನಮ್ಮಜವಾಬ್ದಾರಿಮತ್ತೊಂದುಆತನವಾಗ್ದಾನ. ಇದನ್ನುನೀನುನಂಬಿದರೆಆತನುನಿನಗೆಪುನರುತ್ಥಾನವೂಜೀವವೂಆಗಿರುತ್ತಾನೆ.

ಮಾರ್ಥಳಉತ್ತರವುಯೇಸುವಿನಲ್ಲಿರುವಆಕೆಯನಂಬಿಕೆಯನ್ನುದೃಢಪಡಿಸುತ್ತದೆ. "ಹೌದುಕರ್ತನೇ, ನಾನುಅದನ್ನುನಂಬುತ್ತೇನೆನೀನುಈಲೋಕಕ್ಕೆಬರಬೇಕಾದಕ್ರಿಸ್ತನು, ದೇವಕುಮಾರನು. (ಯೋಹಾನ೧೧:೨೭)

ಮಾರ್ಥಳಜೀವನದಲ್ಲಿಅತಿಪ್ರಾಮುಖ್ಯವಾದದಿನವೂಆತನುಲಾಜರನನ್ನುಎಬ್ಬಿಸಿಆಕೆಯನೋವನ್ನುನಿವಾರಿಸಿದದಿನವಲ್ಲಬದಲಾಗಿಆಕೆಯೇಸುವಿನಮುಂದೆನಿಂತುಆತನನ್ನುನಂಬಿದದಿನವಾಗಿರುತ್ತದೆ. ಅದುಆಕೆ, ಆಕೆಯಸಹೋದರಿಮತ್ತುಸಹೋದರನುಹೊಂದಿಕೊ0ಡುಯೇಸುವಿನೊಂದಿಗೆಪ್ರತಿದಿನಪರಲೋಕದಲ್ಲಿಸುಮಾರುಎರಡುಸಾವಿರವರ್ಷಗಳಿಂದಆನಂದಿಸುವ0ಥದ್ದಾಗಿದೆ.

ನೀನುಯೇಸುವನ್ನುಕರ್ತನೂರಕ್ಷಕನೂಎಂದುಒಪ್ಪಿಕೊಂಡದಿನವುನಿನ್ನಜೀವಿತದಲ್ಲಿಕೂಡಾಒಂದುಪ್ರಾಮುಖ್ಯವಾದದಿನವಾಗಬಹುದು . ಆದಿನದಂದುನೀನುತಿಳುಕೊಳ್ಳುವಿಏನಂದರೆ - ಬೇಗನೇಒಂದುದಿನನೀನುನಿನ್ನಕರ್ತನನ್ನುಸಂಧಿಸಿಆತನೊಂದಿಗೆನಿತ್ಯತ್ವದಲ್ಲಿಜೀವಿಸುವಿಮತ್ತುಆತನನ್ನುನಂಬಿನಮಗಿಂತಮೊದಲುಹೋದನಮ್ಮಎಲ್ಲಾಪ್ರಿಯರೊಂದಿಗೆಜೀವಿಸುವೆವುಎಂದುನಂಬುತ್ತೇವೆ.

ಉಲ್ಲೇಖ: ನಂಬಿಕೆಯುನಾವುಬುದ್ಧಿಪೂರ್ವಕವಾಗಿತಿಳಕೊಂಡುಒಪ್ಪಿರುವುದನ್ನುಬದಲಾಗುತ್ತಿರುವನಮ್ಮಮನೋಭಾವದಲ್ಲಿಅರಿಯುವುದಾಗಿದೆ. - ಸಿ.ಎಸ್. ಲೂಯಿಸ್.

ಪ್ರಾರ್ಥನೆ: ಕರ್ತನೇ, ನಾನುನಿನ್ನನ್ನುಅರಿತುಕೊಂಡುನನ್ನನಂಬಿಕೆಯನ್ನುನಿನ್ನಲ್ಲಿಇಟ್ಟಾಗನೀನುದುಃಖವನ್ನುಸಂತೋಷಕ್ಕೆಮಾರ್ಪಡಿಸಿರುತ್ತಿಎಂದುನಿನ್ನನ್ನುಪ್ರಾರ್ಥಿಸುತ್ತೇವೆ. ಆಮೆನ್.

读经计划介绍

ದುಃಖವನ್ನು ನಿಭಾಯಿಸುವುದು

ಯಾರಾದರೂ ನಮ್ಮ ಆತ್ಮೀಯರು ತೀರಿಹೋದಾಗ, ನಾವು ಹಲವು ರೀತಿಯ ಭಾವಗಳನ್ನು ಅನುಭವಿಸುತ್ತೇವೆ. ಈ ೧೦ ದಿನದ ಧ್ಯಾನದ ಮೂಲಕವಾಗಿ, ನಿಮ್ಮ ಆತ್ಮೀಯರು ಕರ್ತನಲ್ಲಿ ನಿದ್ರೆ ಹೋದಾಗ ದುಃಖವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕಲಿತುಕೊಳ್ಳಿರಿ. ಜೂನ್ ೨೦೨೧ರಲ್ಲಿ ನನ್ನ ಪ್ರಿಯ ಪತ್ನಿಯು ಕರ್ತನಲ್ಲಿ ನಿದ್ರೆಹೋದಾಗಿನಿಂದ ಕರ್ತನು ನನಗೆ ಕಲಿಸುತ್ತಾ ಬಂದಿರುವ ವಿಚಾರಗಳಾಗಿವೆ. ನೀವು ಈ ಧ್ಯಾನವನ್ನು ಓದುವಾಗ ದೇವರು ಇದನ್ನು ನಿಮ್ಮ ಹೃದಯಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಉಪಯೋಗಿಸಲಿ ಎಂಬುದೇ ನನ್ನ ಪ್ರಾರ್ಥನೆ. ದುಃಖಪಡುವುದು ತಪ್ಪಲ್ಲ. ಪ್ರಶ್ನೆ ಹೊಂದಿರುವುದು ತಪ್ಪಲ್ಲ. ಆದರೆ ಈ ದುಃಖದ ನಡುವೆಯೂ ನಿರೀಕ್ಷೆಯಿದೆ

More