ದುಃಖವನ್ನು ನಿಭಾಯಿಸುವುದು预览

ದುಃಖದಎರಡುಉದಾಹರಣೆಗಳು
ಡೇವಿಡ್ತನ್ನಹೆಂಡತಿಯಾದಸ್ವೆಯಾಫ್ಲಡ್ಮತ್ತುತನ್ನಎರಡುವರ್ಷದಮಗನೊಂದಿಗೆ೧೯೨೧ನೇಇಸವಿಯಲ್ಲಿಕಾಂಗೋಎಂಬಸ್ಥಳಕ್ಕೆಮಿಷನರಿಯಾಗಿಹೋದನು.
ಸ್ವಲ್ಪಸಮಯದಲ್ಲಿಅವನಹೆಂಡತಿಯಾದಸ್ವೆಯಾಗೆಮಲೇರಿಯಾಜ್ವರವುಬಂತು. ಇದರಮಧ್ಯೆಆಕೆಗರ್ಭಿಣಿಯಾಗಿದ್ದಳುಮತ್ತುಆಕೆಕೆಲವುತಿಂಗಳುಅತಿಯಾದಜ್ವರದಿಂದಕಷ್ಟಪಡುತ್ತಿದ್ದಳು.
ಅಂತಿಮವಾಗಿಸ್ವೆಯಾಳಮಲೇರಿಯಾವುಹೆಚ್ಚಾದುದರಿಂದಅವಳುಹಾಸಿಗೆಹಿಡಿದಳುಅನಂತರಒಂದುಆರೋಗ್ಯದಹೆಣ್ಣುಮಗುವಿಗೆಜನ್ಮಕೊಟ್ಟುವಾರದನಂತರಆಕೆಮರಣಹೊಂದಿದಳು.
ಡೇವಿಡ್ಫ್ಲಡ್ತನ್ನಹೆಂಡತಿಯಮರಣದಿಂದಬಹಳವಾಗಿಕುಗ್ಗಿಹೋದನು. ಆತನುತನ್ನಮಗನೊಂದಿಗೆಅವಳಗೋರಿಯಪಕ್ಕದಲ್ಲಿನಿಂತಿರುವಾಗತನ್ನಮಣ್ಣಿನಮನೆಯಿಂದಅವಳಹೆಣ್ಣುಮಗುಅಳುವುದನ್ನುಕೇಳಿದನು. ಆಕೂಡಲೇಅವನಹೃದಯದಲ್ಲಿದುಃಖವುತುಂಬಿಬ0ದಿತ್ತು. ಅವನಲ್ಲಿಸಿಟ್ಟುಉದ್ಭವಿಸಿತುಮತ್ತುಆತನುಅದನ್ನುತಡಕೊಳ್ಳಲಾಗಲಿಲ್ಲ, ಅವನುಸಿಟ್ಟಿನಭಾರದಲ್ಲಿಹೀಗೆಅರಚಿದನು , "ದೇವರೇ , ನೀನುಯಾಕೆಇದನ್ನುನನಗೆಬರಮಾಡಿದೆ? ನಮ್ಮಜೀವನವನ್ನುಸಮರ್ಪಿಸಿಕೊಂಡುನಾವುಇಲ್ಲಿಗೆಬಂದೆವು, ನನ್ನಹೆಂಡತಿಯುಎಷ್ಟುಸುಂದರವಾಗಿದ್ದಳು, ಎಷ್ಟುಪ್ರತಿಭಾವಂತೆಯಾಗಿದ್ದಳು. ಈಗತನ್ನ೨೭ನೇವರ್ಷಪ್ರಾಯದಲ್ಲಿಇಲ್ಲಿಸತ್ತುಮಲಗಿದ್ದಾಳೆ. ಈಗನನಗೊಬ್ಬಎರಡುವರ್ಷದಮಗನಿದ್ದಾನೆ, ನಾನುಅವನನ್ನೂಚಿಕ್ಕಹೆಣ್ಣುಕೂಸನ್ನೂನೋಡಿಕೊಳ್ಳುವುದುಕಷ್ಟದೇವರೇ, ನೀನುನನ್ನನ್ನುಸೋಲಿಸಿದೆ, ಇಡೀಜೀವನವೇಹೋಯಿತಲ್ಲಾ" ಎಂದು.
ಅವನುಈಗತಾನೇಜನಿಸಿದತನ್ನಹೆಣ್ಣುಕೂಸನ್ನುಒಬ್ಬಮಿಷನರಿಕೈಯಲ್ಲಿನೋಡಿಕೊಳ್ಳಲುಒಪ್ಪಿಸಿಗುನುಗುತ್ತಾಹೀಗೆಹೇಳಿದ - "ನಾನುಹಿಂದಿರುಗಿಸ್ವೀಡನ್ಗೆಹೋಗುತ್ತೇನೆ, ನಾನುನನ್ನಹೆಂಡತಿಯನ್ನುಕಳಕೊಂಡೆ,ನಿಸ್ಸಂದೇಹವಾಗಿನಾನುಚಿಕ್ಕಮಗುವನ್ನುನೋಡಿಕೊಳ್ಳಲಾರೆದೇವರುನನ್ನಜೀವನವನ್ನುಹಾಳುಮಾಡಿಬಿಟ್ಟ" ಎಂಬುದಾಗಿಹೇಳುತ್ತಾಅವನುಬಂದರಿನಆಚೆಹೊರಟ. ದೇವರನ್ನುಮತ್ತುತನ್ನಸೇವೆಯಕರೆಯನ್ನುತೊರೆದುಬಿಟ್ಟನು.
ಅನೇಕವರ್ಷಗಳನಂತರಅವನಮಗಳುಅವನನ್ನುಕಂಡುಕೊ0ಡಳು. ಆಗಅವನುಒಂದುಹಳೇಹಾಳುಬಿದ್ದಕಟ್ಟಡದಲ್ಲಿಬಿದ್ದುಕೊಂಡಿದ್ದ. ಅವನಹತ್ತಿರಕೆಲವುಮದ್ಯದಬಾಟಲಿಗಳುಬಿದ್ದಿದ್ದವು. ಈಗಅವನಿಗೆಎಪ್ಪತ್ತುಮೂರುವರ್ಷಪ್ರಾಯಮತ್ತುಅವನುಸಕ್ಕರೆಕಾಯಿಲೆಯಿಂದಬಳಲುತ್ತಿದ್ದ. ಅವನಎರಡುಕಣ್ಣುಗಳುಪೊರೆಯಿಂದಮುಬ್ಬಾಗಿದ್ದವು.
ಆದರೆದೇವರಿಗೆಸ್ತೋತ್ರವಾಗಲಿ,ಅವನಮಗಳುಅವನನ್ನುಕಂಡುಕೊ0ಡನಂತರಅವಳುಅವನನ್ನುಪಶ್ಚಾತ್ತಾಪಕ್ಕೆನಡೆಸಿದಳುಮತ್ತುಅವನುಸಾಯುವಮೊದಲುದೇವರಬಳಿಗೆನಡೆಸಿದಳು. ಆದರೆಅವನಜೀವಮಾನವೆಲ್ಲನಷ್ಟವಾಗಿಹೋಯಿತು.
ಲೆಟ್ಟಿಕೌಮೆನ್ಮತ್ತುಆಕೆಯಗಂಡನಾದಚಾರ್ಲ್ಸ್ಮಿಷನರಿಗಳಾಗಿ೧೯೦೦ರಲ್ಲಿಜಪಾನಿಗೆಹೋದರು. ೧೬ವರ್ಷಗಳನಂತರಅವರಅನುದಿನದಕೂಟಗಳು, ಒಂದುಬೈಬಲ್ಸಂಸ್ಥೆಯನ್ನುಮೇಲ್ವಿಚಾರಣೆಮಾಡುವುದುಮತ್ತುಕೊರಿಯಾಮತ್ತುಚೀನಾದಲ್ಲಿಶುಭಸಂದೇಶಸಾರುವಸಂಸ್ಥೆಯಲ್ಲಿದುಸುವಾರ್ತೆಸಾರುತ್ತಿದ್ದು , ಚಾರ್ಲ್ಸ್ನಆರೋಗ್ಯಕೆಟ್ಟುಹೋಯಿತು. ಹೀಗಾಗಿಚಾರ್ಲ್ಸ್ಮತ್ತುಲೆಟ್ಟಿಅಮೆರಿಕಾಕ್ಕೆಹಿಂದುರುಗಿಬಂದರು.
ಕ್ಯಾಲಿಫೋರ್ನಿಯದಲ್ಲಿಇರುವಾಗಚಾಲನೆಗೆಹೃದಯಾಘಾತವಾಯಿತುಮತ್ತುಅವನಆರೋಗ್ಯವುಇನ್ನೂಹದಗೆಟ್ಟಿತು. ಲೆಟ್ಟಿತನ್ನಪ್ರೀತಿಯಗಂಡನನ್ನುಮುಂದಿನಆರುವರ್ಷಆರೈಕೆಮಾಡಿದಳುಆದರೆಬಹಳದಿನಗಳಹೋರಾಟದನಂತರ೧೯೨೪ರಸೆಪ್ಟೆಂಬರ್ತಿಂಗಳಲ್ಲಿಚಾರ್ಲ್ಸ್ಮರಣಹೊಂದಿದನು.
ಚಾರ್ಲ್ಸ್ನಮರಣವುಲೆಟ್ಟಿಯಜೀವನವನ್ನುಸರ್ವನಾಶಮಾಡಿತು. ಅವರಿಗೆಮಕ್ಕಳಿಲ್ಲದ್ದರಿಂದಲೆಟ್ಟಿಗೆಚಾರ್ಲ್ಸ್ಸರ್ವಸ್ವವಾಗಿದ್ದನು. ಅವರಮದುವೆಯೂಪರಲೋಕದಲ್ಲಿಆದಮದುವೆಯಾಗಿತ್ತು. ಅವರುಒಬ್ಬರಿಗೊಬ್ಬರುಸಂಪೂರ್ಣವಾಗಿಮೀಸಲಾಗಿದ್ದರು. ಗಂಡನಮರಣದನಂತರಲೆಟ್ಟಿತನ್ನದಿನಚರಿಪುಸ್ತಕದಲ್ಲಿಬರೆದಿದ್ದಳು - ಇದುಒಂದುನರಕಯಾತನೆಯಜೀವನಎಂಬುದಾಗಿ. ದೇವರುಚಾರ್ಲ್ಸ್ನನ್ನುಗುಣಪಡಿಸುವಂತೆಲೆಟ್ಟಿದೇವರೊಂದಿಗೆಪ್ರಾರ್ಥಿಸುತ್ತಿದ್ದಳು.ದೇವರುಯಾಕೆಅವನನ್ನುಕೂಡಮಾಡಲಿಲ್ಲ? ಎಷ್ಟುಜನರುಚಾರ್ಲ್ಸ್ನಕ್ಷೇಮಕ್ಕಾಗಿದೇವರೊಂದಿಗೆಪ್ರಾರ್ಥಿಸುತ್ತಿದ್ದರು? ದೇವರುಎಲ್ಲಿದ್ದಾನೆ? ಎಂದುಕೇಳುತ್ತಿದ್ದಳು.
ಲೆಟ್ಟಿತನ್ನಸಹಾಯಕ್ಕಾಗಿದೇವರವಾಕ್ಯದಕಡೆಗೆತಿರುಗಿದಳು. ದೇವರುಆಕೆಯೊಂದಿಗೆಹೀಗೆಹೇಳಿದಂತೆಅವಳಿಗೆಭಾಸವಾಯಿತು. ಅದೇನೆಂದರೆದೇವರಚಿತ್ತನೆರವೇರುವುದುಕ್ಕಿಂತಲೂಆಕೆಯಗಂಡನಕ್ಷೇಮವೇಅವಳಿಗೆವಿಶೇಷವಾಗಿತ್ತೋಎಂಬುದಾಗಿ. ಲೆಟ್ಟಿದೇವರವಾಕ್ಯವನ್ನುಓದುವುದರಲ್ಲಿಯೂ, ಕಷ್ಟಪಡುವಜನರಮತ್ತುಅವರಿಗೆದೊರೆತಪ್ರೋತ್ಸಾಹಗಳನ್ನೊಳಗೊಂಡಪುಸ್ತಕಗಳನ್ನುಓದುವುದರಲ್ಲಿಯೂಬಹಳಸಮಯವನ್ನುಕಳೆಯುತ್ತಿದ್ದಳು. ಆಕೆಅಂಥಾಪುಸ್ತಕಗಳಿಂದಅನೇಕಸತ್ಯಾಂಶಗಳನ್ನುನಕಲುಮಾಡುತ್ತಿದ್ದಳು. ತಾನುತನಗಾಗಿಮಾತ್ರವಲ್ಲಇತರರಿಗಾಗಿಕೂಡಈಕೆಲಸಮಾಡುತ್ತಿದ್ದೇನೆಎಂದುಆಕೆಗೆತಿಳಿದಿರಲಿಲ್ಲ. ಶ್ರೀಮತಿಕೌಮೆನ್ಸಳಅನುಭವದಿಂದಮತ್ತುಅವಳಹೃದಯವಿದ್ರಾವಕಘಟನೆಯಿಂದಾಗಿಆಕೆಓದಿದಅನೇಕಪುಸ್ತಕಗಳಿಂದಆಕೆಸಂಗ್ರಹಿಸಿದವಿಷಯಗಳಿಂದಾಗಿಮರುಭೂಮಿಯಲ್ಲಿನೀರಿನಒರತೆಹುಟ್ಟಿದಂತಾಗಿತ್ತು. ಆಕೆಬರೆದಈಮರುಭೂಮಿಯಕೊರತೆಯುಮುದ್ರಿಸಲ್ಪಡದೆಇರಲಿಲ್ಲ. ಅದುಬೇರೆಬೇರೆಭಾಷೆಗಳಲ್ಲಿಆರುಮಿಲಿಯಪ್ರತಿಗಳಾಗಿಮುದ್ರಿಸಲ್ಪಟ್ಟುಮಾರಲ್ಪಡುತ್ತಿದ್ದವು.
ನಿನ್ನದುಃಖವುಅನೇಕರಜೀವನವನ್ನುತಲುಪುವಂತೆದೇವರುಅದನ್ನುಉಪಯೋಗಿಸಬಲ್ಲನುಅಥವಾನೀನುನಿನ್ನಜೀವನವನ್ನುವ್ಯರ್ಥವಾಗಿಕಳೆಯಬಹುದು. ಆಯ್ಕೆಯುನಿಮ್ಮದಾಗಿದೆ.
ಹೇಳಿಕೆನುಡಿ: "ನಿನಗಿರುವುದುಒಂದೇಜೀವನಎಂಬುದನ್ನುಮರೆಯಬೇಡ, ಇದುಸತ್ಯ. ನೀನುದೇವರಿಗಾಗಿರೂಪಿಸಲ್ಪಟ್ಟಿರುವಿ. ಅದನ್ನುವ್ಯರ್ಥಪಡಿಸಬೇಡ." ಜೋನ್ಪ್ಯೆಪರ್.
ಪ್ರಾರ್ಥನೆ: ಕರ್ತನೇ ,ನನ್ನಪ್ರಿಯರನ್ನುಕಳೆದುಕೊಂಡಾಗನಾನುಎಂದಿಗೂನಿನ್ನನ್ನಾಗಲಿನನ್ನಜೀವನವನ್ನಾಗಲಿಕಳಕೊಳ್ಳುದಂತೆನನಗೆಸಹಾಯಮಾಡು. ನನ್ನಜೀವನವನ್ನುವ್ಯರ್ಥವಾಗಿಹಾಳುಮಾಡಿಕೊಳ್ಳದೆಅದನ್ನುನನ್ನದುಃಖದಘಟನೆಯಿಂದನಿನ್ನಮೂಲಕವಾಗಿನಿನ್ನಮಹಿಮೆಗಾಗಿಉಪಯೋಗಿಸಲುಸಹಾಯಮಾಡು, ಆಮೆನ್.
读经计划介绍

ಯಾರಾದರೂ ನಮ್ಮ ಆತ್ಮೀಯರು ತೀರಿಹೋದಾಗ, ನಾವು ಹಲವು ರೀತಿಯ ಭಾವಗಳನ್ನು ಅನುಭವಿಸುತ್ತೇವೆ. ಈ ೧೦ ದಿನದ ಧ್ಯಾನದ ಮೂಲಕವಾಗಿ, ನಿಮ್ಮ ಆತ್ಮೀಯರು ಕರ್ತನಲ್ಲಿ ನಿದ್ರೆ ಹೋದಾಗ ದುಃಖವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕಲಿತುಕೊಳ್ಳಿರಿ. ಜೂನ್ ೨೦೨೧ರಲ್ಲಿ ನನ್ನ ಪ್ರಿಯ ಪತ್ನಿಯು ಕರ್ತನಲ್ಲಿ ನಿದ್ರೆಹೋದಾಗಿನಿಂದ ಕರ್ತನು ನನಗೆ ಕಲಿಸುತ್ತಾ ಬಂದಿರುವ ವಿಚಾರಗಳಾಗಿವೆ. ನೀವು ಈ ಧ್ಯಾನವನ್ನು ಓದುವಾಗ ದೇವರು ಇದನ್ನು ನಿಮ್ಮ ಹೃದಯಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಉಪಯೋಗಿಸಲಿ ಎಂಬುದೇ ನನ್ನ ಪ್ರಾರ್ಥನೆ. ದುಃಖಪಡುವುದು ತಪ್ಪಲ್ಲ. ಪ್ರಶ್ನೆ ಹೊಂದಿರುವುದು ತಪ್ಪಲ್ಲ. ಆದರೆ ಈ ದುಃಖದ ನಡುವೆಯೂ ನಿರೀಕ್ಷೆಯಿದೆ
More