ಪುನರ್ ಸ್ಥಾಪನೆಯನ್ನು ಆಯ್ಕೆಮಾಡಿಕೊಳ್ಳುವುದುಮಾದರಿ

ಪುನರ್ ಸ್ಥಾಪನೆಯನ್ನು ಆಯ್ಕೆಮಾಡಿಕೊಳ್ಳುವುದು

DAY 3 OF 5

ಪುನರ್ ಸ್ಥಾಪನೆಯು ದೇವರ ಕಾರ್ಯವಾಗಿದೆ - ಆದರೂ ನಾವು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು

ಅನೇಕಸಾರಿನಾವುನಮ್ಮಸ್ವಂತಜೀವನದಲ್ಲಿಪುನರ್ ಸ್ಥಾಪನೆಯಕೆಲಸವನ್ನುಪ್ರಾರಂಭಿಸಬೇಕುಮತ್ತುಕೈಗೊಳ್ಳಬೇಕುಎಂದುಭಾವಿಸುತ್ತೇವೆ. ವಿಷಾದಕರವಾಗಿದೀರ್ಘಾವಧಿಯವರೆಗೆಉಳಿಯದಲೋಕವುಕೊಡುವಸ್ವಯಂ-ಆರೈಕೆಮತ್ತುಸ್ವಸ್ಥತೆಗಾಗಿ ಈಎಲ್ಲಾರೀತಿಯಪರಿಹಾರಗಳುಮತ್ತುವಿಧಾನಗಳಿವೆ. ದೇವರುಪುನರ್ ಸ್ಥಾಪಿಸುವಾತನುಮತ್ತುಆತನುಅದನ್ನುಮಾಡಿದಾಗಅದುನಮ್ಮಜೀವನವನ್ನುಲೆಕ್ಕವಿಲ್ಲದಷ್ಟು ರೀತಿಯಲ್ಲಿಉತ್ತಮವಾಗಿಪರಿವರ್ತಿಸುತ್ತದೆ. ದೇವರುನಮ್ಮನ್ನುಪುನರ್ ಸ್ಥಾಪಿಸಲು, ನಾವುನಮ್ಮಪಾತ್ರವನ್ನುನಂಬಿಗಸ್ತಿಕೆಯಿಂದನಿರ್ವಹಿಸಬೇಕಾಗಿದೆ, ಇದಕ್ಕಾಗಿ ನಾವು ಈಕೆಳಗಿನಮೂರುಕಾರ್ಯಗಳನ್ನುಮಾಡಬೇಕಾಗುತ್ತದೆ:

1. ಯೇಸು ನಮ್ಮ ಕುರುಬನೆಂದು ಒಪ್ಪಿಕೊಳ್ಳಿರಿ

ತನ್ನಕುರಿಗಳಿಗೆಯಾವಹುಲ್ಲಿನತೇಪೆಗಳುಉತ್ತಮವೆಂದುಕುರುಬನಿಗೆತಿಳಿದಿರುವಂತೆ, ಯೇಸುನಮ್ಮನ್ನುಬಹಳಕಾಳಜಿಮತ್ತುಕರುಣೆಯಿಂದನಡೆಸುತ್ತಾನೆ. ಕುರುಬನುತನ್ನಕುರಿಗಳನ್ನುಕಾಡುಪ್ರಾಣಿಗಳಿಂದತನ್ನವಿಶ್ವಾಸಾರ್ಹದೊಣ್ಣೆ ಮತ್ತುಕೋಲಿನಿಂದರಕ್ಷಿಸುತ್ತಾನೆ. ಸೈತಾನನು ಮತ್ತುಅವನಶಕ್ತಿಗಳಿಂದನಾವುಆಕ್ರಮಣಕ್ಕೊಳಗಾದಾಗಯೇಸುನಮ್ಮಬಲವಾದರಕ್ಷಕನಾಗಿದ್ದಾನೆ. ನಮ್ಮವೈಯಕ್ತಿಕಅಗತ್ಯಗಳಆಧಾರದಮೇಲೆಬೇರೆಯಾರೂನಿಜವಾಗಿಯೂನಮಗೆಆಹಾರವನ್ನುಕೊಡಲುಸಾಧ್ಯವಿಲ್ಲ, ಪ್ರತಿಯೊಂದುಭೂಪ್ರದೇಶದಲ್ಲಿನಮಗೆಮಾರ್ಗದರ್ಶನನೀಡಲುಮತ್ತುಅಪಾಯದಿಂದನಮ್ಮನ್ನುರಕ್ಷಿಸಲುಸಾಧ್ಯವಿಲ್ಲ. ಯೇಸುವೇನಿಜವಾಗಿಯೂಒಳ್ಳೆಯಕುರುಬನಾಗಿದ್ದಾನೆ.

2. ತಂದೆಯ ಪ್ರೀತಿಯಲ್ಲಿ ವಿಶ್ರಾಂತಿಯನ್ನು ಹೊಂದಿಕೊಳ್ಳಿರಿ

ಕೀರ್ತನೆ 23 ವಚನ 2 ರಪ್ಯಾಶನ್ ಅನುವಾದವುಹೀಗೆ ಹೇಳುತ್ತದೆ, "ಆತನುತನ್ನಸುಖವಾದ ಪ್ರೀತಿಯಲ್ಲಿನನಗೆವಿಶ್ರಾಂತಿಸ್ಥಳವನ್ನುಅನುಗ್ರಹಿಸುತ್ತಾನೆ.."

ನಮ್ಮಮೇಲಿರುವದೇವರಪ್ರೀತಿಯಲ್ಲಿವಿಶ್ರಾಂತಿಪಡೆದುಕೊಳ್ಳುವುದುನಮಗೆಹೆಚ್ಚು ಮುಖ್ಯವಾಗಿದೆಯಾಕೆಂದರೆಜೀವನವುಕೆಲವೊಮ್ಮೆನಿಮ್ಮನೌಕಾಯಾನದಿಂದಗಾಳಿಯನ್ನುಹೊರಹಾಕುತ್ತದೆಅಥವಾನಿಮ್ಮನ್ನುನೆಲಕ್ಕೆಬೀಳಿಸುತ್ತದೆ. ನಿಮ್ಮಮೇಲಿರುವಒಳ್ಳೆಯದೇವರಪ್ರೀತಿಯನಿರಂತರನೆನಪಿಗಾಗಿಅದುಇಲ್ಲದಿದ್ದರೆ, ನೀವುಹತಾಶೆಅಥವಾನಿರಾಶೆಯಲ್ಲಿಮುಳುಗುತ್ತೀರಿ.

3. ಪವಿತ್ರಾತ್ಮನ ಮುಂದುವರಿದ ಅಭಿಷೇಕವನ್ನು ಅನುಭವಿಸಿ

ವಚನ 5 ರಪ್ಯಾಶನ್ಅನುವಾದವುಹೀಗೆ ಹೇಳುತ್ತದೆ, “ನನ್ನಶತ್ರುಗಳುಹೋರಾಡಲುಧೈರ್ಯಮಾಡಿದಾಗಲೂನೀನುನನ್ನರುಚಿಕರವಾದಹಬ್ಬವಾಗುತ್ತೀರಿ. ನಿನ್ನಪವಿತ್ರಾತ್ಮನಸುಗಂಧದಿಂದನೀನುನನ್ನನ್ನುಅಭಿಷೇಕಿಸುತ್ತೀ; ನನ್ನಪಾತ್ರೆಯು ತುಂಬಿಹರಿಯುವತನಕನಾನುನಿನ್ನಿಂದಕುಡಿಯಬಹುದಾದಎಲ್ಲವನ್ನೂನೀನುನನಗೆಕೊಡುತ್ತೀ.”

ಪವಿತ್ರಾತ್ಮಭರಿತರಾಗದೆ ನಾವುವೈಯಕ್ತಿಕಪುನರ್ ಸ್ಥಾಪನೆಯನ್ನುಅನುಭವಿಸಲು ಆಗುವುದಿಲ್ಲ. ನಿಮಗೆಸ್ವಸ್ಥತೆ ಬೇಕುಎಂದುನೀವುತಿಳಿದಿರುವುದಕ್ಕಿಂತಆಳವಾದರೀತಿಯಲ್ಲಿಗುಣಪಡಿಸಲುಆತನುನಿಮಗೆಸಹಾಯಮಾಡುತ್ತಾನೆ. ನೀವುಎಲ್ಲಿಗೆಹೋದರೂಕ್ರಿಸ್ತನಸುಗಂಧವನ್ನುಹೊರಸೂಸುವಂತೆಆತನುನಿಮಗೆನಡೆಸುತ್ತಾನೆಮತ್ತುನೀವುಇನ್ನೆಂದಿಗೂ ಸೋಲು, ಉದ್ದೇಶಹೀನತೆ, ನಿರಾಕರಣೆಅಥವಾಕಹಿಯವಾಸನೆಯನ್ನುನಿಮ್ಮಮೇಲೆಹೊರುವುದಿಲ್ಲ!

ಇದನ್ನು ಕುರಿತು ಆಲೋಚಿಸಿ:

ನಿಮ್ಮರಕ್ಷಣೆ, ಮಾರ್ಗದರ್ಶನಮತ್ತುಜೀವನಾಂಶಕ್ಕಾಗಿನೀವುಯಾರನ್ನುಎದುರು ನೋಡಿದ್ದೀರಿ? ಅವರುನಿಮ್ಮಎಲ್ಲಾಅಗತ್ಯಗಳನ್ನುಪೂರೈಸಲುಸಮರ್ಥರಾಗಿದ್ದಾರೆಯೇ?

ಇದಕ್ಕಾಗಿ ಪ್ರಾರ್ಥಿಸಿ:

ನಿಮ್ಮಒಳ್ಳೆಯಕುರುಬನಾಗಲುಯೇಸುವನ್ನುಕೇಳಿರಿ, ನಿಮ್ಮತಂದೆಯಪ್ರೀತಿಯಲ್ಲಿವಿಶ್ರಾಂತಿಪಡೆಯಲುನಿಮ್ಮನ್ನುಒಪ್ಪಿಸಿಕೊಡಿಮತ್ತುನಿಮ್ಮನ್ನುಹೊಸದಾಗಿಅಭಿಷೇಕಿಸಲುಪವಿತ್ರಾತ್ಮನನ್ನುಆಹ್ವಾನಿಸಿ.

ದೇವರ ವಾಕ್ಯ

About this Plan

ಪುನರ್ ಸ್ಥಾಪನೆಯನ್ನು ಆಯ್ಕೆಮಾಡಿಕೊಳ್ಳುವುದು

ದೇವರಾತ್ಮನು ನಮ್ಮನ್ನು ದಿನನಿತ್ಯ ನೂತನಪಡಿಸುವಲ್ಲಿ ಮತ್ತು ಮಾರ್ಪಾಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ, ಇದರಿಂದ ನಾವು ಯೇಸುವಿನ ಹಾಗೆ ಹೆಚ್ಚಾಗಿ ಆಗುತ್ತೇವೆ. ಪುನರ್ ಸ್ಥಾಪನೆಯು ಈ ನೂತನಪಡಿಸುವ ಕಾರ್ಯದ ಒಂದು ಭಾಗವಾಗಿದೆ ಮತ್ತು ಕ್ರೈಸ್ತರ ಜೀವನದ ಮುಖ್ಯ ಭಾಗವಾಗಿದೆ. ಅದು ಇಲ್ಲದೆ, ನಾವು ಹಳೆಯ ಮಾದರಿಗಳು, ವರ್ತನೆಗಳು, ಅಭ್ಯಾಸಗಳು ಮತ್ತು ನಡವಳಿಕೆಗಳಿಂದ ಮುಕ್ತರಾಗಲು ಸಾಧ್ಯವಾಗುವುದಿಲ್ಲ. ಈ ಸತ್ಯವೇದ ಯೋಜನೆಯು ಜೀವಿತಾವಧಿಯ ಪುನರ್ ಸ್ಥಾಪನೆಯ ಪ್ರಯಾಣದ ಮೊದಲ ಹೆಜ್ಜೆಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Christine Jayakaran ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/christinegershom/